Monday, June 2, 2008

"ಬೆಂಗಳೂರಿನ ಬದುಕು"

ಬೆಂದ ಕಾಳೂರಿನಲಿ

ಬೆಂದು ಹೋಗಿದೆ ಜೀವ

ಭರದಿ ಓಡುತಲಿರುವ

ಕಾಲಕ್ಕೆ ಸಿಲುಕಿ...

ದಪ್ಪ ನೋಟಿನ ಕಂತೆ,

ಕೆಟ್ಟ ನೋಟದ ಸಂತೆ,

ಬಿಸಿ ಗಾಳಿ ಬೆವರುಗಳ

ಸಾಗರವ ಕಲುಕಿ...

No comments: